ಕಾನನ

ನಿಸರ್ಗದೆಡೆಗೆ ಪಯಣ

ಕವನ

ಮಕ್ಕಳಂದು ಬೇಸಿಗೆ ರಜೆಯಲಿಹೊರಟರು ವನದ ವಿಹಾರಕೆನಿಸರ್ಗದ ಮಡಿಲಲಿ ಆಟವಾಡುತಕಳೆಯಲು ಮನದ ಬೇಸರಿಕೆ ವನದಲಿರುವ ಪ್ರಾಣಿ, ಪಕ್ಷಿಗಳನೋಡಿ ಆನಂದಿಸುವ ತವಕದಲಿವನದ ಹಸಿರ ರಾಶಿಯ ಅಂದದಸೊಬಗನು ಸವಿಯುವ ಕುತೂಹಲದಲಿ ಹಕ್ಕಿಗಳ...

ಸುಡುತಿದೆ ಸುಡುತಿದೆನೆಲ ಜಲ ಅನಿಲ.ತಾಪದಲ್ಲಿ ಕವಿದಿದೆತಾರೆ ರೂಪ ಕದಡಿದೆ. ಮಂದಾರ ಕುಸುಮಗಳುಪಾರಿಜಾತ ವೃಕ್ಷಗಳುಮಾಮರದ ಕೋಕಿಲದಮುಂಗಾರ ನೆನಪುಗಳು. ನೀರಿಗಾಗಿ ಹಾಹಾಕಾರನೀರೆಗಾಗಿ ಹುನ್ನಾರನೀನಿರುವ ಬಗೆಯದುವೆನೀಲಾವೃತ ಚಂದಿರ. ಮರವೆಲ್ಲವ ಕಡಿದೆಬ್ಬಿಸಿಮಲೆತೆವರು ನಾವುಮರಣವಂತು...

ಮನುಜನತಿಯುನ್ನತಿಗೆಮನೆಯಿಲ್ಲದಂತಾಗಿಮನನೊಂದ ಗುಬ್ಬಿಗಳು ಹೊರಗೋಡಿವೆಮನೆಜಂತಿಯೊಳಗಡೆಯೆಸನಿಹ ಗೂಡನು ಕಟ್ಟಿದಿನವಾಡೊ ಗುಬ್ಬಿಗಳು ಮರೆಯಾಗಿವೆ ಬೆಳಗೆದ್ದು ಕಲರವದೊಎಳೆಬಿಸಿಲಲಾಡುತಲಿಬಳಿಸುಳಿವ ಗುಬ್ಬಿಗಳು ಮನೆತೊರೆದಿವೆಹುಳುಗಳನು ಹೆಕ್ಕುತಲಿಹೊಲದೊಳಗೆ ದುಡಿದುಡಿದುಫಲಕಾಯ್ವ ಗುಬ್ಬಿಗಳು ಸರಿದೋಡಿವೆ ಬಗೆಬಗೆಯ ವಿಕಿರಣವುಧಗಧಗಿಸಿ ತೂರಿರಲುಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆಹೊಗೆಯುಗುಳೆ...

ಋತುಗಳೊಡನೆಯುಗಗಳೊಡನೆಅಗೋಚರಗಳೊಡನೆವಿಸ್ಮಯಗಳೊಡನೆಅರುಣೋದಯ ಚಂದ್ರೋದಯಗಳೊಡನೆ…! ಕಾಂತರೂಪಗಳೊಡನೆಕಪ್ಪು ರಂಧ್ರ ತಾರಾಪುಂಜಗಳೊಡನೆನದಿ ಕಣಿವೆಗಳೊಡನೆಸಾಗರದ ಅಲೆಗಳೊಡನೆಅಗಣಿತ ಭೌತಜಡಗಳೊಡನೆ….! ಜೀವಧಾತುಗಳೊಡನೆಜೀವ ಸಂಕುಲಗಳೊಡನೆಇಂದ್ರಿಯಗಳ ಗ್ರಹಿಕೆಗಳೊಡನೆಜೀವ ಜಲ, ಜೀವ ಅನಿಲಗಳೊಡನೆಪ್ರಕೃತಿಯ ಸಹಜ ಕ್ರಿಯೆಗಳೊಡನೆ…! ವಿವೇಚನೆಗಳೊಡನೆಆವಿಷ್ಕಾರಗಳೊಡನೆಮುಗಿಲ ಮೆಟ್ಟಿಲುಗಳೊಡನೆಹಿಮಪಾತ, ಅಗ್ನಿಜ್ವಾಲೆಗಳೊಡನೆಅನಂತರೂಪಶಕ್ತಿ ಸಾಧನಗಳೊಡನೆ…!...

ಯಾರೇ ನೀ ಹುಳುವೇ ಮೃದುವಂಗಿಯ ಮಾಣಿಕ್ಯವೆಬೆಳ್ಳಿ ಬೆಳಕಿನ ಪಥವ ರಚಿಸಿ ಬನದಲೆಯಲಿ ತೆರಳಿರುವೆಭುವಿ ಬಕುಳದಿ ಕಂಗೊಳಿಸೊ ಕಾನನದ ಕುಸುರಿ ಕಲೆಯೆತೇರ ತೋರಣದ ಶಂಖನರಳಿಸಿ ಹೊತ್ತು ಹೊರಟಿರುವೆ.ಹೂಮಾಲೆಯ ಅಂಬರದಲಿ...

ಅಳಿದುಳಿದ ಗಿಡಗಳಿಗೆ ಜೀವ ತುಂಬಬೇಕುಕೆರೆ-ಕಟ್ಟೆ ಬಾವಿಗಳಿಗೆ ಮರುಜನ್ಮ ನೀಡಬೇಕುಎತ್ತಲಿಂದಲೋ ಮೋಡಗಳು ಬಂದು ಮತ್ತೆ ಮಳೆ ಸುರಿಸಬೇಕುಬತ್ತಿದ ಒಡಲಲ್ಲಿ ಬೆಳೆ ಮತ್ತೆ ಮರುಕಳಿಸಬೇಕು. ಬಂಗಾರವ ಬೆಳೆದು, ಭೂತಾಯಿಯು ಒಲಿದುಬದುಕು...

ಬಂದೆ ನಾ, ನಿನ್ನ ಬೆನ್ನ ಹತ್ತಿ,ಓಡುತಿರುವೆ ನೀನೆಲ್ಲಿ ಓ ಪಾತರಗಿತ್ತಿ?ನೋಡಿದೆ ನಿನ್ನ ನಾ ತಲೆಯೆತ್ತಿ,ಹೊರಟೆ ನೀನೆಲ್ಲಿ ನಿನ್ನ ಬಣ್ಣವ ನನ್ನ ಕೈಗೆ ಮೆತ್ತಿ. ಮುತ್ತಿನಂತೆ ಪೋಣಿಸಿದೆ ನೀನಿಟ್ಟ...

ನಸುಕಿನೊಳಗರಳಿಹುದು ಚೆಂಗುಲಾಬಿಯ ಹೂವುಮುಸುಕು ಕತ್ತಲು ಸರಿಸಿ ಕಂಪನೆರಚಿತುಸುಮೆಲ್ಲನೆಲ್ಲರನು ಸೆಳೆಯುತಲಿ ಕರೆದಿಹುದುಹಸಿರೆಲೆಯ ನಡುನಡುವೆ ಕೆಂಪನೆರಚಿ ದಿನಪನುದಯಕೆ ನಿಂತು ಸ್ವಾಗತವ ತಾ ಕೋರಿಬನದೊಳಗೆ ಚೆಲುವಿಳಿಸಿ ನಗುವ ಸೂಸಿದನಿಯಾಗಿ ಕವಿಮನಕೆ ಕವಿತೆಯೊಳಗಡೆ...

error: Content is protected.