19th May 2026

ಕಾನನ

ನಿಸರ್ಗದೆಡೆಗೆ ಪಯಣ

ಶ್ರೀಕಾಂತ್ ಎ.ವಿ (ಶ್ರೀಲೇಖನಿ)

   ಜನ್ಮ ದಿನಾಂಕ: 03/11/1982 ·       ಜನ್ಮ ಸ್ಥಳ: ಶಿವಮೊಗ್ಗ ·       ಪ್ರಾಥಮಿಕ ಶಿಕ್ಷಣ: ಶಿವಮೊಗ್ಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ·       ಪದವಿ ಶಿಕ್ಷಣ: ಪ್ರತಿಷ್ಠಿತ ಸಹ್ಯಾದ್ರಿ ವಿಜ್ಞಾನ ಕಾಲೇಜುಶಿವಮೊಗ್ಗ ಇಲ್ಲಿ ಬಿ.ಎಸ್ಸಿ ಪದವಿ -2003 ·       ಸ್ನಾತಕೋತ್ತರ ಶಿಕ್ಷಣ: ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ವರ್ಣ ಪದಕಕುವೆಂಪು ವಿಶ್ವವಿದ್ಯಾನಿಲಯ-ಶಂಕರಘಟ್ಟ – 2005 ·       ಎಂ.ಫಿಲ್ ಪದವಿ – 2008 - ಕುವೆಂಪು ವಿಶ್ವವಿದ್ಯಾನಿಲಯ-ಶಂಕರಘಟ್ಟ ·       ಪ್ರಸ್ತುತ ಪಿ.ಹೆಚ್.ಡಿ ಸಂಶೋಧನಾ ಅಧ್ಯಯನ – ಶಿವಮೊಗ್ಗ ಜಿಲ್ಲೆಯ ಸಸ್ಯ ವೈವಿಧ್ಯತೆ ಹಾಗೂ ಹಕ್ಕಿಗಳ ವೈವಿಧ್ಯತೆಯ ಪರಿಸರ ಅಧ್ಯಯನ ·       2005-07 – ಸಹ್ಯಾದ್ರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭ ·       2007-09 – ಪ್ರತಿಷ್ಟಿತ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕನಾಗಿ ಸೇವೆ ·       2009 – ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜೀವಶಾಸ್ತ್ರ ಉಪನ್ಯಾಸಕನಾಗಿ ಕೆ.ಪಿ.ಎಸ್.ಸಿ ಯಿಂದ ಆಯ್ಕೆ. ·       2009-2015 – ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುಸಾಗರ ·       2015 – ಪ್ರಸ್ತುತ – ಸರ್ಕಾರಿ ಪದವಿ ಪೂರ್ವ ಕಾಲೇಜುಸೈನ್ಸ್ ಮೈದಾನಶಿವಮೊಗ್ಗ ·       ಯುಜಿಸಿ ವತಿಯಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯಲ್ಲಿ ಎರಡು ಬಾರಿ ತೇರ್ಗಡೆ- -     42ND RANK IN 2011 -     30TH RANK IN 2013 ·       ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ- 2013 (K_SET) ನಲ್ಲಿ ಪ್ರಥಮ rank ನಲ್ಲಿ ತೇರ್ಗಡೆ. ·       Centre for Teachers’ Accreditation (Centa) Teaching Professionals Olympiad ನಲ್ಲಿ ಪ್ರಾದೇಶಿಕ 38 ನೇ rank ನಲ್ಲಿ ತೇರ್ಗಡೆ. ·       ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ  (TALP-Technology Assisted Learning Program) Master trainer. ·       ಇತ್ತೀಚಿಗೆ ನಡೆದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ 3 ನೇ rank. ·       ಹವ್ಯಾಸಗಳು – ವನ್ಯಜೀವಿ ಛಾಯಾಗ್ರಹಣವೈಜ್ಞಾನಿಕ ಲೇಖನಗಳ ರಚನೆಸಣ್ಣ ಕವಿತೆಗಳ ರಚನೆ, Quotes Writing

        © ಶ್ರೀಕಾಂತ್ ಎ ವಿ ಇನ್ನೊಬ್ಬರ ಮನಸ್ಸನ್ನು ವಶೀಕರಣಗೊಳಿಸಿ, ಮೋಡಿ ಮಾಡಿ ತಮ್ಮ ಕಾರ್ಯಸಾಧನೆಗೋಸ್ಕರ ಬಳಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡಿಸುವ ಮನೋವೈಜ್ಞಾನಿಕ ಕಥಾಹಂದರ ಹೊಂದಿರುವಂತಹ...

ಕಪ್ಪು ಕಿತ್ತಳೆ ನೊಣಹಿಡುಕ                                                                        ©  ಶ್ರೀಕಾಂತ್ ಎ. ವಿ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲುಗಳು ಮತ್ತು ಕಾಡುಗಳಿಗೆ ಸ್ಥಳೀಯವಾಗಿರುವ ಈ ಸಣ್ಣ ಪ್ರಕಾಶಮಾನವಾದ...

© ಅರವಿಂದ ರಂಗನಾಥ್ ಪುಷ್ಯ ಮಾಸದ ಸಣ್ಣ ಚಳಿಗೆ ಬೆಂಗಳೂರು ತಣ್ಣಗೆ ಕುಳಿತಿದ್ದ ಆ ಭಾನುವಾರದ ಸಂಜೆ ಅಲ್ಲೊಂದು ಜಾಗ ಸಾಹಿತ್ಯದ ಕಂಪು ಪಸರಿಸಿ ಬೆಚ್ಚನಾಗಿತ್ತು. ಪಂಪ...

©ಮಹದೇವ ಕೆ. ಸಿ. ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನವನದ ಪುಟ್ಟ ಕೊಳದಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ಹುಲಿಯೊಂದು ಬಾಯಲ್ಲೆತ್ತಿಕೊಂಡು ಕಾಡಿನೊಳಗೆ ಹೋದ ವಿಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ವನ್ಯಜೀವಿಗಳ ಆವಾಸ...

©ಪ್ರಕಾಶ ಗಾಣಿಗೇರ “ಅಮ್ಮಾ ಅಮ್ಮಾ… ಅಲ್ನೋಡು, ಆ ಬೆಟ್ಟದ ತುದೀಲಿ ಯಾರೋ ಸೌದೆ ಉರಿಸಿ ಅಡುಗೆ ಮಾಡ್ತಾ ಇದಾರೆ, ಎಷ್ಟೊಂದು ಹೊಗೆ ಬರ್ತಾ ಇದೆ” ಎಂದು ಚಿಕ್ಕವನಿದ್ದಾಗ...

© ಶ್ರೀಕಾಂತ್ ಎ. ವಿ. "ಮನೆ ಕಟ್ಟಿ ನೋಡು.... ಮದುವೆ ಮಾಡಿ ನೋಡು" ಎಂಬ ಎರಡು ವಿಚಾರಗಳು ಅದೆಷ್ಟು ತ್ರಾಸದಾಯಕವೆಂಬುದು ಅನುಭವಿಸಿದವರಿಗೇ ಗೊತ್ತು. ಈ ಮಾತನ್ನು ಕೇಳಿದ...

© ಶ್ರೀಕಾಂತ್ ಎ. ವಿ ಬೆಳಗಿನ ಝಾವ ಸರಿಯಾಗಿ 2.30 ಕ್ಕೆ ಅಲರಾಂ ಮೊಳಗಿಸಿ ನನ್ನ ಮೊಬೈಲ್ ಫೋನ್ ತನ್ನ ಕಾರ್ಯನಿಷ್ಠತೆಯನ್ನು ನಿರೂಪಿಸುತ್ತಿತ್ತು. ಅರೆಬರೆಯಾಗಿ ನನ್ನ ಕಣ್ಗಳನ್ನು...

© 2026 ಕಾನನ | WCG ಬೆಂಗಳೂರು | Newsphere by AF themes.
error: Content is protected.