Author: ನಾಗೇಶ್ ಕೆ ಜಿ

ಮೂಲತಃ ಕುರುಚಲು ಕಾಡು ಪ್ರದೇಶದಲ್ಲಿ ರಾಮನಗರ ಹುಟ್ಟಿ ಬೆಳೆದ ನನಗೆ ಕಾಡು ಒಂದು ಆಸಕ್ತಿಯ ವಿಷಯವಾಯಿತು.ಅದರಂತಯೇ ಅರಣ್ಯ ಇಲಾಖೆಯ ಸೇವೆಗೂ ಸೇರಿದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಯಿತು‌.ಪಶ್ಚಿಮ ಘಟ್ಟಗಳ ಕಾಡಿನ ಪಯಣ ಒಂದೊಂದು ಘಟನೆ ಮತ್ತು ಕಾಡಿನ‌ ವಿಸ್ಮಯ ನೋಡುತ್ತ ಕಂಡಿದ್ದು ಪಟ ತೆಗೆಯುತ್ತಾ ನಡೆದ ತಿಳಿದ ಘಟನೆಗಳನ್ನು ಬರೆಯುತ್ತಾ.ನನ್ನಲ್ಲಿ ಇದೆಲ್ಲಾ ಹವ್ಯಾಸವಾಗದೇ ನಿತ್ಯದ ಕರ್ತವ್ಯದ ಜೊತೆಲೀ ಸುಮಗವಾಗಿ ಸಾಗುತ್ತಲೇ ಇದೆ.
error: Content is protected.