ಕಾನನ

ನಿಸರ್ಗದೆಡೆಗೆ ಪಯಣ

ನಾಗೇಶ್ ಕೆ ಜಿ

ಮೂಲತಃ ಕುರುಚಲು ಕಾಡು ಪ್ರದೇಶದಲ್ಲಿ ರಾಮನಗರ ಹುಟ್ಟಿ ಬೆಳೆದ ನನಗೆ ಕಾಡು ಒಂದು ಆಸಕ್ತಿಯ ವಿಷಯವಾಯಿತು.ಅದರಂತಯೇ ಅರಣ್ಯ ಇಲಾಖೆಯ ಸೇವೆಗೂ ಸೇರಿದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಯಿತು‌.ಪಶ್ಚಿಮ ಘಟ್ಟಗಳ ಕಾಡಿನ ಪಯಣ ಒಂದೊಂದು ಘಟನೆ ಮತ್ತು ಕಾಡಿನ‌ ವಿಸ್ಮಯ ನೋಡುತ್ತ ಕಂಡಿದ್ದು ಪಟ ತೆಗೆಯುತ್ತಾ ನಡೆದ ತಿಳಿದ ಘಟನೆಗಳನ್ನು ಬರೆಯುತ್ತಾ.ನನ್ನಲ್ಲಿ ಇದೆಲ್ಲಾ ಹವ್ಯಾಸವಾಗದೇ ನಿತ್ಯದ ಕರ್ತವ್ಯದ ಜೊತೆಲೀ ಸುಮಗವಾಗಿ ಸಾಗುತ್ತಲೇ ಇದೆ.

© ನಾಗೇಶ್ ಕೆ.ಜಿ ಕಾಡಿನ ಸೊಬಗು ನೋಡುಗರಿಗೆ ಬಲು ಸೊಗಸು. ಆದರೆ ಕೆಲವೊಂದು ಪ್ರಾಣಿ-ಪಕ್ಷಿಗಳು ತನ್ನ ವಿಚಿತ್ರ ಮತ್ತು ವಿಭಿನ್ನ ಗುಣಲಕ್ಷಣ ಹಾಗೂ ಬಣ್ಣಗಳಿಂದ ನೋಡುಗರನ್ನು ಮನಸೂರೆಗೊಳಿಸುತ್ತವೆ....

© ನಾಗೇಶ್ ಕೆ ಜಿ ಈ ಹಾವುಗಳು‌  ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ, ಇವುಗಳು ಅಲ್ಲಿಯ ಪ್ರಾಂತ್ಯ, ಕಾಲ ಹಾಗೂ ಹುಟ್ಟಿನ ಅನುಗುಣವಾಗಿ ಬಣ್ಣವನ್ನು  ಹೊಂದಿರುತ್ತವೆ. ಇವುಗಳು ನಿಧಾನಗತಿಯ...

ನಾಗೇಶ್ ಕೆ.ಜಿ ರವರು ಮೂಲತಃ ರಾಮನಗರ ಜಿಲ್ಲೆಯವರು, ಹುಟ್ಟಿ ಬೆಳೆದದ್ದು ಕುರುಚಲು ಕಾಡು  ಹಾಗೂ ಜನ ಸಂದಣಿ ಇರುವ ಪ್ರದೇಶದಲ್ಲಿ. ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಹುದ್ದೆಗೆ...

error: Content is protected.